ಬಸ್ ನಲ್ಲೇ ಹೃದಯಾಘಾತ: ಪ್ರಿಂಟಿಂಗ್ ಪ್ರೆಸ್ ಮಾಲೀಕ ಸಾವು

Deth News Taluk

Posted on 28-01-2025 |

Share: Facebook | X | Whatsapp | Instagram


ಬಸ್ ನಲ್ಲೇ ಹೃದಯಾಘಾತ: ಪ್ರಿಂಟಿಂಗ್ ಪ್ರೆಸ್ ಮಾಲೀಕ ಸಾವು

ಕೊಪ್ಪದಲ್ಲಿರುವ ಯಶಸ್ವಿ ಮುದ್ರಣಾಲಯದ ಮಾಲೀಕರಾದ ಹರೀಶ್ ಬಲ್ಲಾಳ ಉಡುಪಿಯಿಂದ ಕೊಪ್ಪಕ್ಕೆ ಬಸ್ಸಿನಲ್ಲಿ ವಾಪಸ್ ಬರುವಾಗ   ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬಸ್ ಉಡುಪಿಯಿಂದ ಆಗುಂಬೆ ಘಾಟ್ ಹತ್ತಿ ಮೇಲಕ್ಕೆ ಬರುವಾಗ ಈ ಘಟನೆ ಸಂಭವಿಸಿದೆ.  ತಕ್ಷಣವೇ ಆಗುಂಬೆ ಪ್ರಾಥಮಿಕ ಕೇಂದ್ರಕ್ಕೆ ತರುವಲ್ಲಿ ಅವರು ಸಾವನ್ನಪ್ಪಿದ್ದರು. 

Search
Recent News