ರಂಗಾಯಣದಲ್ಲಿ ಮೂರು ದಿನಗಳ ನಾಟಕೋತ್ಸವ

Drama Drama

Posted on 15-01-2025 |

Share: Facebook | X | Whatsapp | Instagram


ರಂಗಾಯಣದಲ್ಲಿ ಮೂರು ದಿನಗಳ ನಾಟಕೋತ್ಸವ

ಮಾನ್ಯರೆ ಇದೇ ದಿನಾಂಕ 20 21 ಮತ್ತು 22ಮೂರು ದಿನಗಳ ಕಾಲ ಶಿವಮೊಗ್ಗದ ರಂಗಾಯಣದಲ್ಲಿ ರಂಗಾಯಣ, ಕಡೆಕೊಪ್ಪಲು ಪ್ರತಿಷ್ಠಾನ ಮತ್ತು ಸಮುದಾಯ ರಿ.ಶಿವಮೊಗ್ಗ ಇವರಿಂದ ಪ್ರತಿ ದಿನ ಸಂಜೆ 6:30ಕ್ಕೆ ಮಂಗಳೂರು ಮೈಸೂರು ಮತ್ತು ಮಣಿಪಾಲದ ಮೂರು ಪ್ರಮುಖ ತಂಡಗಳಿಂದ ನಾಟಕವಿದೆ ದಯಮಾಡಿ ತಾವು ಆಗಮಿಸಬೇಕು ನಾಟಕ ಅಭಿಮಾನಿಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕೋರುತ್ತೇನೆ. ಟಿಕೆಟ್ ದರ ರೂ.30.‌ 

ಡಾ. ಕೆಜಿ ವೆಂಕಟೇಶ್ ಪ್ರಧಾನ ಕಾರ್ಯದರ್ಶಿ ಸಮುದಾಯ ಶಿವಮೊಗ್ಗ.

Search
Recent News