ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ ಶ್ರೀಕಾಂತ್ ಅವರಿಗೆ ಸನ್ಮಾನ

Politics Local

Posted on 05-09-2025 |

Share: Facebook | X | Whatsapp | Instagram


ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ  ಎಂ ಶ್ರೀಕಾಂತ್ ಅವರಿಗೆ  ಸನ್ಮಾನ

 ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನೂತನವಾಗಿ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾಗಿ  ನೇಮಕರಾದಂತಹ ಎಂ ಶ್ರೀಕಾಂತ್ ಅವರನ್ನು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದಂತಹ ಆರ್ ಪ್ರಸನ್ನ ಕುಮಾರ್ ಅವರು ಸನ್ಮಾನಿಸಿ ಅಭಿನಂದಿಸಿದರು*

 *ಈ ಸಂದರ್ಭದಲ್ಲಿ  ಕೆಪಿಸಿಸಿ ಕಾರ್ಯದರ್ಶಿಗಳಾದ ಪಿಓ ಶಿವಕುಮಾರ್, ಶಿವಮೊಗ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ S T ಹಾಲಪ್ಪ, ಶಿವಾನಂದ, ಜ್ಯೋತಿ ಅರಳಪ್ಪ, ಆಫ್ರಿದಿ, S C ಘಟಕದ ಅಧ್ಯಕ್ಷರಾದ ಶಿವಣ್ಣ, ಮಾಜಿ ಮಹಾಪೌರರಾದ ನಾಗರಾಜ್ ಕಂಕರಿ, ಪಾಲಾಕ್ಷಿ, ಯುವ ಮುಖಂಡರುಗಳಾದ ವಿನಯ್ ತಾಂದಲೆ, ಭಾಸ್ಕರ್, ನವಲೆ ಮಂಜುನಾಥ್, ಗ್ಯಾರಂಟಿ ಯೋಜನೆಯ ಸದಸ್ಯರಾದ ಬಸವ, ಮೆಸ್ಕಾಂ ಸದಸ್ಯರಾದ ರಘು ಗೌಡ, ಪ್ರವೀಣ, ಸಂದೇಶ ಹಾಗೂ ಇನ್ನೂ ಹಲವಾರು ಮುಖಂಡರುಗಳು ಇದ್ದರು*

Search