Posted on 18-07-2025 |
Share: Facebook | X | Whatsapp | Instagram
ಬಿಳಿಕಿ ತಾಂಡ ಗ್ರಾಮ ದಲ್ಲಿ ಹಕ್ಕು ಪತ್ರ ವಿತರಣೆ
ಭದ್ರಾವತಿ : ಸ್ವತಂತ್ರ ಪೂರ್ವದಿಂದಲು *ಬಿಳಿಕಿ ತಾಂಡ ಗ್ರಾಮಕ್ಕೆ* ಯಾವುದೆ ತರಹದ ಕಂಧಾಯ ಗ್ರಾಮವಾಗಲಿ, ಹಕ್ಕು ಪತ್ರವಾಗಲಿ ನಿಡಿರಲಿಲ್ಲ,, ಕಳೆದ ಹತ್ತು. ವರ್ಷಗಳಿಂದ ಶಾಸಕರಾದ ಬಿ.ಕೆ. ಸಂಗಮೇಶ್ವರ ಮತ್ತು ಅವರ ಸಹೋದರರಾದ ಬಿ.ಕೆ. ಮೋಹನ್ ರವರ ಪರಿಶ್ರಮದ ಹೋರಾಟದ ಫಲವಾಗಿ ಇಂದು ಫಲಾನುಭವಿಗಳಿಗೆ ಹಕ್ಕು ಪತ್ರ ನೀಡುವಂತಾಗಿದೆ. ಈ ಸಂಧರ್ಭದಲ್ಲಿ