ಸ್ವಾಮಿ ವಿವೇಕಾನಂದ ಜಯಂತಿಯ ಪ್ರಯುಕ್ತ ರಕ್ತದಾನ ಶಿಬಿರ

Social Program Education

Posted on 13-01-2025 |

Share: Facebook | X | Whatsapp | Instagram


ಸ್ವಾಮಿ ವಿವೇಕಾನಂದ ಜಯಂತಿಯ ಪ್ರಯುಕ್ತ ರಕ್ತದಾನ ಶಿಬಿರ

ಸ್ವಾಮಿ ವಿವೇಕಾನಂದ ಜಯಂತಿಯ ಪ್ರಯುಕ್ತ ರಕ್ತದಾನ ಶಿಬಿರ

    ಅಕ್ಷರ ರೆಸಿಡೆನ್ಷಿಯಲ್ ಸ್ಕೂಲ್  ಜೆಸಿಐ ಶಿಕಾರಿಪುರ ಚಂದನ ಹಾಗೂ ರೆಡ್ ಕ್ರಾಸ್ ಸಂಜೀವಿನಿ ರತ್ನದ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

     ಶಿಬಿರದಲ್ಲಿ ಶಿಕಾರಿಪುರದ ಸರ್ಕಾರಿ ಆಸ್ಪತ್ರೆಯ ವೈದ್ಯರಾದ  ಡಾ || ದಯಾನಂದ್ ಹಾಗೂ ಜೆಸಿಐ ಶಿಕಾರಿಪುರ ಚಂದನ ಘಟಕದ ಅಧ್ಯಕ್ಷರಾದ ಪ್ರಶಾಂತ್ ಪ್ರತಿಬಿಂಬ, ಉಪಾಧ್ಯಕ್ಷರಾದ ಶಾಂತರಾಮ್  ಶೇಟ್, ಸದಸ್ಯರಾದ ಶರತ್,  ಇವರು ರಕ್ತದಾನ ಮಾಡಿದರು.

 ಶಿಬಿರದಲ್ಲಿ 35 ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು.  ಈ ಸಂದರ್ಭದಲ್ಲಿ ಅಕ್ಷರ ಶಾಲೆಯ  ಡಿ. ರವಿಕುಮಾರ್ ಪ್ರಾಂಶುಪಾಲರಾದ ನಾಗರಾಜ್ ಗೋನಾಲ್, ಸಂಜೀವಿನಿ ರೆಡ್ ಕ್ರಾಸ್ ಪ್ರತಿನಿಧಿ ಧರಣೇಂದ್ರ ದಿನಕರ್  ಹಾಗೂ ವೈದ್ಯರಾದ ದಿನಕರ್, ಪಿ ಆರ್ ಓ ಶ್ರುತಿ ವೆಂಕಟೇಶ್, ಜೇಸಿಐ ಶಿಕಾರಿಪುರ ಚಂದನ ಘಟಕದ ಸದಸ್ಯರಾದ  ನಾಗರಾಜ್ ಎಮ್, ಬಿ, ಶಿವಯ್ಯ ಶಾಸ್ತ್ರಿ, ಘಟಕದ ಖಜಾಂಚಿ  ಹದಡಿ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.

Search